ಸಂಜೆವಾಣಿ ವಾರ್ತೆನಂಜನಗೂಡು. ಜು.30 :- ತಾಲ್ಲೂಕಿನ ಕೌಲಂದೆ ಚೆಕ್ ಪೆÇೀಸ್ಟ್ ಬಳಿ 2 ಕ್ಯಾಂಟರ್ಗಳಲ್ಲಿ ತಮಿಳು ನಾಡಿನ ತಳವಾಡಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 30 ಕ್ಕೂ ಹೆಚ್ಚು ರಾಸುಗಳನ್ನು ಕೌಲಂದೆ ಪೆÇೀಲಿಸರು ರಕ್ಷಣೆ ಮಾಡಿದ್ದಾರೆ. ಮಂಗಳವಾರ ಮುಂಜಾನೆ ಸುಮಾರು 8 ಗಂಟೆ ಸುಮಾರಿಗೆ ಮೈಸೂರಿ ನಿಂದ ತಮಿಳು ನಾಡಿನ ತಳವಾಡಿ ಕಸಾಯಿ ಖಾನೆಗೆ ಸಾಗಿಸುತ್ತಿದ ಕೆ ಎ 01 ಎ ಜಿ 4796 ನ ಚಾಲಕ ಸಲ್ಮಾನ (38), ಕೆ ಎ 06 ಬಿ 5714, 2 […] The post ಕಸಾಯಿ ಖಾನೆ ರವಾನಿಸುತ್ತಿದ್ದ ರಾಸುಗಳನ್ನು ರಕ್ಷಿಸಿದ ಪೆÇೀಲಿಸರು appeared first on Sanjevani.